ಆಶ್ರಮಕ್ಕೆ ಭೇಟಿ ನೀಡಿದ ಶ್ರೀ ಮೋಹನಜೀ

 In ಕಾರ್ಯಕ್ರಮ

ಶ್ರೀ ಬ್ರಹ್ಮಶ್ರೀ ಮೋಹನಜೀ ಅವರಿಂದ ತಾ 16-12-2019ರಂದು ಕೊಲ್ಲೂರು ಶ್ರೀ ನಿತ್ಯಾನಂದ ಆಶ್ರಮದಲ್ಲಿ- ಗಣಪತಿ ಹವನ-ನವಗ್ರಹ ಹವನ-ಪಂಚದುರ್ಗಾ ಹವನ-ರಕ್ಷಾತ್ರೇಯ ಹವನ (ಸುದರ್ಶನ-ನರಸಿಂಹ-ಧನ್ವಂತರಿ ) ಈಎಲ್ಲಾ ಕಾರ್ಯಕ್ರಮ ದೇಶದ ಹಾಗೂ ವಿದೇಶದ ಭಕ್ತರ ಸಮ್ಮುಖದಲ್ಲಿ ನಡೆಯಿತು.

Recent Posts

Leave a Comment